(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com
Select Page

ಅಡಳಿತ ಮಂಡಳಿ

ಸಂಘದ ತ್ರೈ ವಾರ್ಷಿಕ ಚುನಾವಣೆ ೨೦೧೮ ರಲ್ಲಿ ಆಯ್ಕೆಯಾದ ಪದಾಧಿಕಾರಿಗಳ ವಿವರ

ಪದನಾಮ ಹೆಸರು
ಅಧ್ಯಕ್ಷರು ಶ್ರೀ ಚಂದ್ರಕಾಂತ ಗುರಪ್ಪ ಬೆಲ್ಲದ
ಉಪಾಧ್ಯಕ್ಷರು ಡಾ. ಸಂಜೀವ ಕುಲಕರ್ಣಿ
ಕಾರ್ಯಾಧಕ್ಷರು ಶ್ರೀ ಬಸವಪ್ರಭು ಹೊಸಕೇರಿ
ಕೋಶಾಧ್ಯಕ್ಷರು ಶ್ರೀ ಸತೀಶ ಗಂ. ತುರಮರಿ
ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಹಲಗತ್ತಿ
ಸಹ ಕಾರ್ಯದರ್ಶಿ ಶ್ರೀ ಶಂಕರ ಕುಂಬಿ
ಕಾರ್ಯಕಾರಿ ಸಮಿತಿ ಸದಸ್ಯರು

ಸಾಮಾನ್ಯ

ಡಾ. ಶಿವಾನಂದ ಭಾವಿಕಟ್ಟಿ

ಡಾ. ಶೈಲಜಾ ತಮ್ಮಣ್ಣ ಅಮರಶೆಟ್ಟಿ

ಶ್ರೀ ವೀರಣ್ಣ ಒಡ್ಡೀನ

ಡಾ. ಮಹೇಶ ಧರಮಪ್ಪ ಹೊರಕೇರಿ

ಡಾ. ಜಿನದತ್ತ ಹಡಗಲಿ

ಶ್ರೀ ಗುರು ಹಿರೇಮಠ

ಪ್ರಿ. ಶಶಿಧರ ತೋಡಕರ

ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ (ಮಹಿಳಾ ಮೀಸಲು)

ಡಾ. ಧನವಂತ ಹಾಜವಗೋಳ (ಪ.ಜಾ/ಪ.ಪಂ ಮೀಸಲು) 

  ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು (ಸರ್ಕಾರದ ಪ್ರತಿನಿಧಿ )

 

೧೩೫ ನೇ ಸಂಸ್ಥಾಪನಾ ದಿನಾಚರಣೆ

೧೩೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ  ೨೦-೭-೨೦೨೪ ಮೊದಲ ದಿನದ ಕಾರ್ಯಕ್ರಮ ೨೧-೭-೨೦೨೪ ಎರಡನೇ ದಿನದ ಕಾರ್ಯಕ್ರಮ ೨೨-೭-೨೦೨೪ ಮೂರನೇ ದಿನದ ಕಾರ್ಯಕ್ರಮ ೨೩-೭-೨೦೨೪ ನಾಲ್ಕನೇ ದಿನದ ಕಾರ್ಯಕ್ರಮ ೨೪-೭-೨೦೨೪ ಐದನೇ ದಿನದ ಕಾರ್ಯಕ್ರಮ ೨೫-೭-೨೦೨೪ ಆರನೇ ದಿನದ ಕಾರ್ಯಕ್ರಮ ಚಿತ್ರಕಲಾ ಪ್ರದರ್ಶನ...

2019-20 ವರದಿಗಳು

ದಿ. ಡಾ. ಶಂಬಾ ಜೋಶಿ ದತ್ತಿ

ದಿನಾಂಕ: ೩-೧-೨೦೨೨ ಪ್ರಕಟಣೆಗಾಗಿ ಧಾರವಾಡ : ಶಂಬಾ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿದ್ವತ್ ಹೊಂದಿದ್ದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ. ಹ. ವೆಂ. ಕಾಖಂಡಕಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ...

ದಿ: ೨೩-೧-೨೦೨೦ ಪ್ರಕಟಣೆಗಾಗಿ : ಧಾರವಾಡ : ಗಜಾನನ ಮಹಾಲೆಯವರನ್ನು ನಾನು ಸುಮಾರು ೧೯೭೧ ರಿಂದ ನನ್ನ ವಿದ್ಯಾರ್ಥಿ ಜೀವನದಿಂದಲೇ ಚೆನ್ನಾಗಿ ಬಲ್ಲವನಾಗಿದ್ದೇನೆ. ನಾನು ಅಭಿನಯಿಸಿದ ಮೊದಲನೇ ನಾಟಕಕ್ಕೆ ಗಜಾನನ ಮಹಾಲೆಯವರೆ ಪ್ರಸಾದನ ಮಾಡಿದ್ದರು. ಅಲ್ಲಿಂದ ಪ್ರಾರಂಭವಾದ ನನ್ನ ರಂಗಪಯಣ ಇನ್ನೂ ನಿಂತಿಲ್ಲ. ಗಜಾನನ ಮಹಾಲೆ ಒಬ್ಬ...