(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com
Select Page

ಕಚೇರಿ ಸಿಬ್ಬಂದಿ ವಿವರ

ಕ್ರ.ಸಂ ಪದನಾಮ ಹೆಸರು
೦೧ ಶ್ರೀ ಶಿ.ಮ. ರಾಚಯ್ಯನವರ ಗೌರವ ವ್ಯವಸ್ಥಾಪಕರು
೦೨ ಶ್ರೀ ಎನ್.ಎಸ್. ಕಾಶಪ್ಪನವರ ಗೌರವ ಅಧೀಕ್ಷಕರು
೦೩ ಶ್ರೀ ಎಸ್.ಆಯ್. ಭಾವಿಕಟ್ಟಿ ಅಧೀಕ್ಷಕರು
೦೪ ಶ್ರೀ ರಾಜಶೇಖರ ಪಟ್ಟಣಶೆಟ್ಟಿ  ಸಹಾಯಕ ಗ್ರಂಥಪಾಲಕ 
೦೫ ಶ್ರೀ ಶ್ರೀಕಾಂತ ಪರ್ವತದೇವರಮಠ ಪ್ರಥಮ ದರ್ಜೆ ಸಹಾಯಕ 
೦೬ ಶ್ರೀ ಆನಂದೀಶ್ವರ ಶೇ. ಗೋಣೆಪ್ಪನವರ ಕಂಪ್ಯೂಟರ್ ಸಹಾಯಕ 
೦೭ ಶ್ರೀ ರವಿ ಕುಬಸದ ಲೆಕ್ಕಪತ್ರ ಸಹಾಯಕ 
೦೮ ಶ್ರೀ ಶರಣರಾಜ ಎರೇಸೀಮಿ ಎಲೆಕ್ಟ್ರಿಷಿಯನ್ ವ. ವೇದಿಕೆ ಸಹಾಯಕ
೦೯ ಶ್ರೀ ರವಿ ಮೇಟಿ ಸಭಾಭವನ ಅಟೆಂಡರ್
೧೦ ಶ್ರೀ ಶೇಕಯ್ಯಾ ರಾಚಯ್ಯನವರ ಗ್ರಂಥಾಲಯ ಅಟೆಂಡರ್
೧೧ ಶ್ರೀ ರಾಘವೇಂದ್ರ ತೇರದಾಳ ಸಿಪಾಯಿ 
೧೨ ಶ್ರೀ ನಾಗರಾಜ ಸವದತ್ತಿ ಸಿಪಾಯಿ 
೧೪ ಶ್ರೀ ಮಹಾಂತೇಶ ಬಿರಾದಾರ ರಾತ್ರಿ ಕಾವಲುಗಾರ
     
     

 

 

 

 

 

 

 

 

 

 

 

 

 

೧೩೫ ನೇ ಸಂಸ್ಥಾಪನಾ ದಿನಾಚರಣೆ

೧೩೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ  ೨೦-೭-೨೦೨೪ ಮೊದಲ ದಿನದ ಕಾರ್ಯಕ್ರಮ ೨೧-೭-೨೦೨೪ ಎರಡನೇ ದಿನದ ಕಾರ್ಯಕ್ರಮ ೨೨-೭-೨೦೨೪ ಮೂರನೇ ದಿನದ ಕಾರ್ಯಕ್ರಮ ೨೩-೭-೨೦೨೪ ನಾಲ್ಕನೇ ದಿನದ ಕಾರ್ಯಕ್ರಮ ೨೪-೭-೨೦೨೪ ಐದನೇ ದಿನದ ಕಾರ್ಯಕ್ರಮ ೨೫-೭-೨೦೨೪ ಆರನೇ ದಿನದ ಕಾರ್ಯಕ್ರಮ ಚಿತ್ರಕಲಾ ಪ್ರದರ್ಶನ...

2019-20 ವರದಿಗಳು

ದಿ. ಡಾ. ಶಂಬಾ ಜೋಶಿ ದತ್ತಿ

ದಿನಾಂಕ: ೩-೧-೨೦೨೨ ಪ್ರಕಟಣೆಗಾಗಿ ಧಾರವಾಡ : ಶಂಬಾ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿದ್ವತ್ ಹೊಂದಿದ್ದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ. ಹ. ವೆಂ. ಕಾಖಂಡಕಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ...

ದಿ: ೨೩-೧-೨೦೨೦ ಪ್ರಕಟಣೆಗಾಗಿ : ಧಾರವಾಡ : ಗಜಾನನ ಮಹಾಲೆಯವರನ್ನು ನಾನು ಸುಮಾರು ೧೯೭೧ ರಿಂದ ನನ್ನ ವಿದ್ಯಾರ್ಥಿ ಜೀವನದಿಂದಲೇ ಚೆನ್ನಾಗಿ ಬಲ್ಲವನಾಗಿದ್ದೇನೆ. ನಾನು ಅಭಿನಯಿಸಿದ ಮೊದಲನೇ ನಾಟಕಕ್ಕೆ ಗಜಾನನ ಮಹಾಲೆಯವರೆ ಪ್ರಸಾದನ ಮಾಡಿದ್ದರು. ಅಲ್ಲಿಂದ ಪ್ರಾರಂಭವಾದ ನನ್ನ ರಂಗಪಯಣ ಇನ್ನೂ ನಿಂತಿಲ್ಲ. ಗಜಾನನ ಮಹಾಲೆ ಒಬ್ಬ...