(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com
Select Page

ಮಾಹಿತಿ ಹಕ್ಕು

ಮಾಹಿತಿ ಹಕ್ಕು ಅಧಿನಿಯಮ ೨೦೦೫ ರಡಿಯಲ್ಲಿ ಸಾರ್ವಜನಿಕರು ಧಾಖಲಾತಿ ಪಡೆಯಬಹುದು. ಧಾಖಲಾತಿಯನ್ನು  ೩೦ ದಿನಗಳಲ್ಲಿ ನೀಡಲಾಗುವದು .

ಕ್ರ.ಸಂ. ಅಧಿಕಾರಿಗಳ ಹೆಸರು ಪದನಾಮ
೦೧ ಅಧ್ಯಕ್ಷರು
ಕರ್ನಾಟಕ ವಿದ್ಯಾವರ್ಧಕ ಸಂಘ,
ಧಾರವಾಡ
ಮೇಲ್ಮನವಿ ಪ್ರಾಧಿಕಾರಿಗಳನ್ನಾಗಿ ಮಾಡಿದೆ
೦೨ ಕಛೇರಿ ಅಧಿಕ್ಷಕರು
ಕರ್ನಾಟಕ ವಿದ್ಯಾವರ್ಧಕ ಸಂಘ,
ಧಾರವಾಡ
ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನಾಗಿ ಮಾಡಿದೆ

 

ಸಂಘದ ಕಾರ್ಯಚಟುವಟಿಕೆ ಹಾಗೂ ಸಿಬ್ಬಂದಿ ಕರ್ತವ್ಯ ಇತ್ಯಾದಿ

ಕ್ರ.ಸಂ.   ವಿವರ   
೦೧ ಅಧ್ಯಾಯ – 1
೦೨ ಅಧ್ಯಾಯ – 2
೦೩ ಅಧ್ಯಾಯ – 3
೦೪ ಅಧ್ಯಾಯ – 9 INFORMATION Chapter – 9
೦೫ ಅಧ್ಯಾಯ – 10  
೦೬ ಅಧ್ಯಾಯ – 14

೧೩೫ ನೇ ಸಂಸ್ಥಾಪನಾ ದಿನಾಚರಣೆ

೧೩೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ  ೨೦-೭-೨೦೨೪ ಮೊದಲ ದಿನದ ಕಾರ್ಯಕ್ರಮ ೨೧-೭-೨೦೨೪ ಎರಡನೇ ದಿನದ ಕಾರ್ಯಕ್ರಮ ೨೨-೭-೨೦೨೪ ಮೂರನೇ ದಿನದ ಕಾರ್ಯಕ್ರಮ ೨೩-೭-೨೦೨೪ ನಾಲ್ಕನೇ ದಿನದ ಕಾರ್ಯಕ್ರಮ ೨೪-೭-೨೦೨೪ ಐದನೇ ದಿನದ ಕಾರ್ಯಕ್ರಮ ೨೫-೭-೨೦೨೪ ಆರನೇ ದಿನದ ಕಾರ್ಯಕ್ರಮ ಚಿತ್ರಕಲಾ ಪ್ರದರ್ಶನ...

2019-20 ವರದಿಗಳು

ದಿ. ಡಾ. ಶಂಬಾ ಜೋಶಿ ದತ್ತಿ

ದಿನಾಂಕ: ೩-೧-೨೦೨೨ ಪ್ರಕಟಣೆಗಾಗಿ ಧಾರವಾಡ : ಶಂಬಾ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿದ್ವತ್ ಹೊಂದಿದ್ದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ. ಹ. ವೆಂ. ಕಾಖಂಡಕಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ...

ದಿ: ೨೩-೧-೨೦೨೦ ಪ್ರಕಟಣೆಗಾಗಿ : ಧಾರವಾಡ : ಗಜಾನನ ಮಹಾಲೆಯವರನ್ನು ನಾನು ಸುಮಾರು ೧೯೭೧ ರಿಂದ ನನ್ನ ವಿದ್ಯಾರ್ಥಿ ಜೀವನದಿಂದಲೇ ಚೆನ್ನಾಗಿ ಬಲ್ಲವನಾಗಿದ್ದೇನೆ. ನಾನು ಅಭಿನಯಿಸಿದ ಮೊದಲನೇ ನಾಟಕಕ್ಕೆ ಗಜಾನನ ಮಹಾಲೆಯವರೆ ಪ್ರಸಾದನ ಮಾಡಿದ್ದರು. ಅಲ್ಲಿಂದ ಪ್ರಾರಂಭವಾದ ನನ್ನ ರಂಗಪಯಣ ಇನ್ನೂ ನಿಂತಿಲ್ಲ. ಗಜಾನನ ಮಹಾಲೆ ಒಬ್ಬ...