ದಿನಾಂಕ: ೧೫-೧-೨೦೨೦ ಪ್ರಕಟಣೆಗಾಗಿ : ಧಾರವಾಡ : ಕನ್ನಡದ ಕಟ್ಟಾಳು, ಅಪ್ರತಿಮ ಹೋರಾಟಗಾರ, ಧೀಮಂತ ಪತ್ರಕರ್ತ, ಖ್ಯಾತ ಬರಹಗಾರ, ನಾಡು-ನುಡಿ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಸಮರ್ಪಿಸಿದ ...
೧೩೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ೨೦-೭-೨೦೨೪ ಮೊದಲ ದಿನದ ಕಾರ್ಯಕ್ರಮ ೨೧-೭-೨೦೨೪ ಎರಡನೇ ದಿನದ ಕಾರ್ಯಕ್ರಮ ೨೨-೭-೨೦೨೪ ಮೂರನೇ ದಿನದ ಕಾರ್ಯಕ್ರಮ ೨೩-೭-೨೦೨೪ ನಾಲ್ಕನೇ ದಿನದ ಕಾರ್ಯಕ್ರಮ ೨೪-೭-೨೦೨೪ ಐದನೇ ದಿನದ ಕಾರ್ಯಕ್ರಮ ೨೫-೭-೨೦೨೪ ಆರನೇ ದಿನದ ಕಾರ್ಯಕ್ರಮ ಚಿತ್ರಕಲಾ ಪ್ರದರ್ಶನ...
ದಿನಾಂಕ: ೩-೧-೨೦೨೨ ಪ್ರಕಟಣೆಗಾಗಿ ಧಾರವಾಡ : ಶಂಬಾ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿದ್ವತ್ ಹೊಂದಿದ್ದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ. ಹ. ವೆಂ. ಕಾಖಂಡಕಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಡಾ. ಶಂಬಾ ಜೋಶಿ ದತ್ತಿ ಅಂಗವಾಗಿ...
ದಿ: ೨೩-೧-೨೦೨೦ ಪ್ರಕಟಣೆಗಾಗಿ : ಧಾರವಾಡ : ಗಜಾನನ ಮಹಾಲೆಯವರನ್ನು ನಾನು ಸುಮಾರು ೧೯೭೧ ರಿಂದ ನನ್ನ ವಿದ್ಯಾರ್ಥಿ ಜೀವನದಿಂದಲೇ ಚೆನ್ನಾಗಿ ಬಲ್ಲವನಾಗಿದ್ದೇನೆ. ನಾನು ಅಭಿನಯಿಸಿದ ಮೊದಲನೇ ನಾಟಕಕ್ಕೆ ಗಜಾನನ ಮಹಾಲೆಯವರೆ ಪ್ರಸಾದನ ಮಾಡಿದ್ದರು. ಅಲ್ಲಿಂದ ಪ್ರಾರಂಭವಾದ ನನ್ನ ರಂಗಪಯಣ ಇನ್ನೂ ನಿಂತಿಲ್ಲ. ಗಜಾನನ ಮಹಾಲೆ ಒಬ್ಬ...